ಚಿತ್ರನಟ ರಿಷಬ್ ಶೆಟ್ಟಿ ಕಾಣಿಯೂರು ಮಠಕ್ಕೆ ಭೇಟಿ .
![](https://mpmlaspowertv.com/wp-content/uploads/2023/09/IMG-20230903-WA0365-01-1024x725.jpeg)
ಕಾಂತಾರ ಖ್ಯಾತಿಯ ಚಿತ್ರನಟರಾದ ರಿಷಬ್ ಶೆಟ್ಟಿ ಅವರು ಉಡುಪಿಯ ಕಾಣಿಯೂರು ಮಠಕ್ಕೆ ಅವರು ಆಗಮಿಸಿ ವಿದ್ಯಾವಲ್ಲಭ ತೀರ್ಥ ಶ್ರೀಗಳ ದರ್ಶನ ಪಡೆದು ಫಲ ಮಂತ್ರಾಕ್ಷತೆ ಪಡೆದುಕೊಂಡರು.
ಅದಕ್ಕೂ ಮುಂಚೆ ಶ್ರೀಕೃಷ್ಣ ಮಠದಲ್ಲಿ ಕೃಷ್ಣ ಮುಖ್ಯ ಪ್ರಾಣ ದೇವರ ದರ್ಶನ ಪಡೆದರು.